#💐ನಾಗರ ಪಂಚಮಿ ಸ್ಟೇಟಸ್

Sadhguru Kannada
886 views
25 days ago
ಸದ್ಗುರುಗಳು ವಿನ್ಯಾಸಗೊಳಿಸಿದ ವಿಶೇಷ ಸಾಧನೆಯಾದ ಸರ್ಪ ಸ್ನೇಹದೊಂದಿಗೆ ನಾಗರ ಪಂಚಮಿಯಂದು ನಾಗನ ಅನುಗ್ರಹ ಪಡೆಯಲು ಸಿದ್ಧರಾಗಿ. ಸಾಧನೆಯನ್ನು ಆಗಸ್ಟ್ 17, 2026 ರಂದು ‘ಸದ್ಗುರು ಸನ್ನಿಧಿ ಬೆಂಗಳೂರು’ನಲ್ಲಿರುವ ನಾಗನ ಮಂಟಪದಲ್ಲಿ ಬೆಳಿಗ್ಗೆ 6 ರಿಂದ ಸಂಜೆ 4 ರ ನಡುವೆ ಖುದ್ದಾಗಿ ಬಂದು ಸಮಾಪಣೆಗೊಳಿಸಬಹುದು. ಈಗಲೇ ನೋಂದಾಯಿಸಿ: bhairavi.co/nagapanchami-kan #sadhguru #SadhguruKannada #nagapanchami #ನಾಗಪಂಚಮಿ ಸ್ಟೇಟಸ್