Sadhguru Kannada
515 views 13 hours ago
ಸದ್ಗುರುಗಳು ವಿನ್ಯಾಸಗೊಳಿಸಿದ ವಿಶೇಷ ಸಾಧನೆಯಾದ ಸರ್ಪ ಸ್ನೇಹದೊಂದಿಗೆ ನಾಗರ ಪಂಚಮಿಯಂದು ನಾಗನ ಅನುಗ್ರಹ ಪಡೆಯಲು ಸಿದ್ಧರಾಗಿ. ಸಾಧನೆಯನ್ನು ಆಗಸ್ಟ್ 17, 2026 ರಂದು ‘ಸದ್ಗುರು ಸನ್ನಿಧಿ ಬೆಂಗಳೂರು’ನಲ್ಲಿರುವ ನಾಗನ ಮಂಟಪದಲ್ಲಿ ಬೆಳಿಗ್ಗೆ 6 ರಿಂದ ಸಂಜೆ 4 ರ ನಡುವೆ ಖುದ್ದಾಗಿ ಬಂದು ಸಮಾಪಣೆಗೊಳಿಸಬಹುದು. ಈಗಲೇ ನೋಂದಾಯಿಸಿ: bhairavi.co/nagapanchami-kan #sadhguru #SadhguruKannada #nagapanchami #ನಾಗಪಂಚಮಿ ಸ್ಟೇಟಸ್
12 likes
15 shares

More like this