Wallet Install
Home
Explore
Wallet
Video
Profile
Trends
English
samagrasuddi.co.in - Author on ShareChat
samagrasuddi.co.in
1K views • 23 days ago
ವಚನಾಮೃತ samagrasudd #ವಚನಗಳು #ವಚನಗಳು #ವಚನಗಳು #ಸರ್ವಜ್ಞನ ವಚನಗಳು #ಬಸವಣ್ಣನ ವಚನಗಳು. i.co.in
ವಚನಾಮೃತ ಬಸವಣ್ಣನವರ ವಚನ G6 ನೀರ ಕಂಡಲ್ಲಿ ಮುಳುಗುವರಯ್ಯ . ಮರವ ಕಂಡಲ್ಲಿ ಸುತ್ತುವರಯ್ಯ, ಬತ್ತುವ ಜಲವ ಒಣಗುವ ಮರವ మెిజ్బిడెవేరు నిమ్మేనిక్త బల్లరు  9೦೦೦೦' ಕೂಡಲಸಂಗಮದೇವ ಬಸವಣ್ಣ | ವಚನಗಳು ' ಸಮದ್ರಸುದ್ದಿ ನಿಭರತೆಗೆ   ಮತ್ಡೊಂದು   ಹೆಸರು  www samagrasuddi co in ವಚನಾಮೃತ ಬಸವಣ್ಣನವರ ವಚನ G6 ನೀರ ಕಂಡಲ್ಲಿ ಮುಳುಗುವರಯ್ಯ . ಮರವ ಕಂಡಲ್ಲಿ ಸುತ್ತುವರಯ್ಯ, ಬತ್ತುವ ಜಲವ ಒಣಗುವ ಮರವ మెిజ్బిడెవేరు నిమ్మేనిక్త బల్లరు  9೦೦೦೦' ಕೂಡಲಸಂಗಮದೇವ ಬಸವಣ್ಣ | ವಚನಗಳು ' ಸಮದ್ರಸುದ್ದಿ ನಿಭರತೆಗೆ   ಮತ್ಡೊಂದು   ಹೆಸರು  www samagrasuddi co in
44 shares

More like this

  • Pan Raj - Author on ShareChat
    Pan Raj
    #ವಚನವಾಹಿನಿ
    JSH ಕಣ್ಣು ನೋಡಿರೂಪಹೇಳದಂತಿರಬೇಕು: ಕಿವಿಕೇಳಿಶಬ್ದವನುಡಿಯಲರಿಯದಂತಿರಬೇಕು: మనేవుండుడరనితిగి రుజియ ಪೇಳಲರಿಯದಂತಿರಬೇಕು: ಮನವತೋರುವಗುರುವಿನ ಕಾರುಣ್ಯದನುವ ಶಿಷ್ಯಂಗೆ;, ರಾಬ ಮನೋಮೂರ್ತ ಮುನ್ನವೆಯಾಯಿತ್ತೆಂದ | Danammade9geaeasur JSH ಕಣ್ಣು ನೋಡಿರೂಪಹೇಳದಂತಿರಬೇಕು: ಕಿವಿಕೇಳಿಶಬ್ದವನುಡಿಯಲರಿಯದಂತಿರಬೇಕು: మనేవుండుడరనితిగి రుజియ ಪೇಳಲರಿಯದಂತಿರಬೇಕು: ಮನವತೋರುವಗುರುವಿನ ಕಾರುಣ್ಯದನುವ ಶಿಷ್ಯಂಗೆ;, ರಾಬ ಮನೋಮೂರ್ತ ಮುನ್ನವೆಯಾಯಿತ್ತೆಂದ | Danammade9geaeasur
    13
    44
  • Pan Raj - Author on ShareChat
    Pan Raj
    #ವಚನವಾಹಿನಿ
    ಸಜ್ಜನವೆ ಮಜ್ಜನ, ಸದಾಚಾರವೆ ಧೂಪಾರತಿ , ಆಗಮವೆ ಪೂಜೆಯಾಗಿ ಅಂಗವಿರಹಿತವಾದಲ್ಲಿ ಉದಯಾಸ್ತಮಾನವಿಲ್ಲದ ಲಿಂಗಾರ್ಚನೆ;, ಮಹಾಘನಸೋಮೇಶ್ವರಾ , ನಿಮ್ಮ రిరణంగి
    10
    12
  • Pan Raj - Author on ShareChat
    Pan Raj
    #ವಚನವಾಹಿನಿ
    ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ. ಧೂಪ ಪರಿಮಳವಲ್ಲ , ಕಂಚು ಬೆಳಗಲ್ಲ, ಸಯಧಾನ ಅರ್ಪಿತವಲ್ಲ ! అదింశిందడి: ಸಜ್ಜನವೆ ಮಜ್ಜನ;, ಸತ್ಯಸದಾಚಾರವೆ ಪತ್ರೆ ಪುಷ್ಪ. ಅಷ್ಟಮದಂಗಳ ಸುಟ್ಟುದೆ ಧೂಪ, ನಯನವೆ ಸ್ವಯಂ ಜ್ಯೋತಿ, ಗುಹೇಶ್ವರಾ .  ಪರಿಣಾಮವೆ ಅರ್ಪಿತ ಕಾಣಾ
    6
    17
  • Pan Raj - Author on ShareChat
    Pan Raj
    #ವಚನವಾಹಿನಿ
    ಎನ್ನೊಳಗೆ ನೀನು ಪ್ರವೇಶ ನಿನ್ನೊಳಗೆ ನಾನು ಪ್ರವೇಶ; ದೇವ ನೀನಿಲ್ಲದಿಲ್ಲ ಭಕ್ತನಾನಲ್ಲದಿಲ್ಲ . ಈಪರಿಯ ಮಾಡುವರಿನ್ನಾರು ಹೇಳಾ ? ಎನಗೆ ನೀನೇ ಗತಿ ನಿನಗೆನಾನೇ ಗತಿ ಇನ್ನೇಕೆ ಜವನಿಕೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ  Gurudeva Sri Shivakumar Swamijji
    15
    12
  • Pan Raj - Author on ShareChat
    Pan Raj
    #ವಚನವಾಹಿನಿ
    8 ಸುಖ ಬಂದಡೆ ಪುಣ್ಯದ ಫಲವೆನ್ನೆನು; ದುಃಖ ಬಂದಡೆ ಪಾಪದ ಫಲವೆನ್ನೆನು: ನೀ ಮಾಡಿದಡಾಯಿತ್ತೆಂದೆನ್ನೆನು . 6 ಕರ್ಮಕೆ ಕರ್ತುವೆ ಕಡೆಯೆಂದೆನ್ನೆನು; ಉದಾಸೀನವಿಡಿದು ಶರಣೆನ್ನೆನು: ಕೂಡಲಸಂಗಮದೇವಾ, ನೀ ಮಾಡಿದುಪದೇಶವು ಎನಗೀ= ಪರಿಯಲ್ಲಿ-  ಸಂಸಾರವ ಸವೆಯೆ ಬಳಸುವೆನು
    12
    14
  • Pan Raj - Author on ShareChat
    Pan Raj
    #ವಚನವಾಹಿನಿ
    ಮರನೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ ಶರೀರದೊಳಗಾತ್ಮನನಾರು ಕಾಣದಂತಿರಿಸಿದೆ బిరగాదినెయ్య రామనాథ: ನೀ ಬೆರಸುವ ಭೇದಕ್ಕೆ
    14
    10
  • Pan Raj - Author on ShareChat
    Pan Raj
    #ವಚನವಾಹಿನಿ
    ದೇವಸ್ಥಾನ) ದಾನಮ್ಮದ್ಲೆೇ್ದಿವ ಅ೨ Jopes श्री दानम्मादेवी मंदिर ಮಾರುತನಲ್ಲಿ ಬೆರೆದ ಗಂಧದಂತೆ, ಸುರತದಲ್ಲಿ ಬೆರೆದ ಸುಖದಂತೆ, ಮಚ್ಚಿದಲ್ಲಿ ಕೊಡುವ ಉಚಿತದಂತೆ;, ಭಕ್ತರಿಗದೆ ಹಾದಿ ಎಂದೆ ನಾಸ್ತಿನಾಥ:
    14
    14
  • Pan Raj - Author on ShareChat
    Pan Raj
    #ವಚನವಾಹಿನಿ
    ಉದಕವೆಲ್ಲಾ ಒಂದೇoooo | ಈಚಲವನ್ಾಶ್ರ್ರಯಿಸಿ" ಮಧಪಾನವನಿಸಿತು ooo ಸುರಾತರ್ತುವನಾಶ್ರಯಿಸಿ ' ಅಮತವನಿಸಿತು 000 ದೇಹವೇಲಾ ಒಂದೇ: ಅಂಗನೆಯರ ಆಶ್ರಯಿಸಿ ಭವಕೆ ಬೀಜವಾಗಿತತು ನೋಾದಣಕಪಿಲ | ಅಂಗವ ಆಶ್ರಯಿಸಿ దావానెలటి ಸಿತು ನೋಡಾ ಸಿದ್ಧ ಮಲ್ಲಿಕಾರ್ಜುನ್:
    11
    10
  • Pan Raj - Author on ShareChat
    Pan Raj
    #ವಚನವಾಹಿನಿ
    ಕಾಯಕ್ಕೆ ಸೋಂಕು ಸುಖ ಜಿಹ್ವೆಗೆ ಮಧುರ ಸುಖ: ದೃಕ್ಕಿಗೆ ಚಿತ್ರಭೇದಸುಖ ಶ್ರೋತ್ರಕ್ಕೆ ನಾದಶಬ್ದ ಸುಖ: ಘ್ರಾಣಕ್ಕೆ ಸುಗಂಧಸುಖ ಕೊಟ್ಟು ಇಂತಿವೆಲ್ಲವನರಿದು; ಕೊಡುವ ಭೇದದಲ್ಲಿ  ಅರ್ಪಿತಅವಧಾನಿಯಾಗಿರಬೇಕೆಂಬರು: ಬಹುಭೇದವಂತಿಳಿದು, ಏಕೇಂದ್ರಿಯಸುಚಿತ್ತನಾಗಿ ಇದ್ದವಂಗೆ ಕ್ರೀ ಜ್ಞಾನ ಸಮರ್ಪಣ ಏಣಾಂಕಧರ ಸೋಮೇಶ್ವರಲಿಂಗಕ್ಕೆ
    12
    8
Home
Explore
Wallet
Video