ಕಾಯಕವೇ ಕೈಲಾಸ..
788 views 2 months ago
"ಶ್ರೀಗಂಧದ ತರು ಕಾಮರನಾದುದುಂಟೆ? ಹೇಮದ ಪರ್ವತ ಹುಲುಮೊರಡಿಯಾದುದುಂಟೆ? ಮಹಾಸಿಂಹ ಹುಲುಮೃಗವಾದುದುಂಟೆ? ಜ್ಞಾನಿ ಅಜ್ಞಾನಿಯಾದುದುಂಟೆ? ವಿರಕ್ತ ಸಂಸಾರಿಯಾದುದುಂಟೆ? ಲಿಂಗವೆ ತಾನೆಂದರಿದ ಶರಣಂಗೆ ಬೇರೆ ಅಂಗೇಂದ್ರಿಯಂಗಳ ವಿಕಾರವೆಂಬುದುಂಟೆ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ! ✍🏻 ಉರಿಲಿಂಗಪೆದ್ದಿಯವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿ ಗಳು🌹 #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಬಸವಣ್ಣನವರ ವಚನಗಳು
15 likes
12 shares

More like this