ಒಂಟಿ ಪಯಣ ಸಾವಿನೆಡೆಗೆ 💫ⓜⓨ🌎💕ⓢ💞🌍ⓦⓞⓡⓛⓓ💫
ಮಂಡಿಯೂರಿ ನೀಡಿದ ಗುಲಾಬಿ,ಮೌನವಾಗೇ ಕಥೆ ಹೇಳಿತು
ಮಳೆ ಬಂದಂತೆ ಮನ ತಣಿಯಿತು,ನಿನ್ನ ಮಾತಿನ ಸವಿಯಿಂದ
ಗಾಳಿಯಲ್ಲಿ ತೇಲುವ ಮಲ್ಲಿಗೆಯಂತೆ,ನಿನ್ನ ನೆನಪು ಅಲೆಅಲೆಯಾಗಿ ಬಂದಿತ್ತು
ಕಣ್ಣಲ್ಲೇ ಕಣ್ಣು ಮಾತಾಡಿ,ಪ್ರೀತಿ ಎಂಬ ಪಾಠ ಕಲಿಸಿತು
ಬೆಟ್ಟದಷ್ಟು ಕಷ್ಟ ಬಂದರು,ನಿನ್ನ ನೆರಳಾಗಿ ನಿಲ್ಲುವೆ
ಬಿಸಿಲಿನಲ್ಲಿ ಬೆಂದರು,ನಾ ತಂಗಾಳಿಯಾಗಿ ತಂಪು ಮಾಡುವೆ
ಎಂದಿಗೂ ನೀನೇ ನನ್ನ ಬೆಳಕು,ಎಂದಿಗೂ ನಾನೇ ನಿನ್ನ ಕಾವಲು
ಈ ಜನ್ಮಕ್ಕಲ್ಲ,ಏಳು ಜನ್ಮಕ್ಕೂ
ನಮ್ಮ ಬಂಧನ ಹೀಗೇ ಇರಲಿ🌹
#ಅವಳ ನೆನಪಲ್ಲಿ #ಮೌನ ಮನದ ಪ್ರತಿಬಿಂಬ #ಎರಡು ಹೃದಯಗಳು #ಮನದ ಮಾತು ಬರಹದಲ್ಲಿ #ನನ್ನ ಪ್ರಪಂಚ ❣️