Raghavendra Devadiga
685 views 1 months ago
#Mankal S Vaidya ನನ್ನ ಮತ ಕ್ಷೇತ್ರದ ದೀಪಕ್ ನಾಗಪ್ಪ ನಾಯ್ಕ ಇಂದು ಕುಂದಾಪುರದ ತ್ರಾಸಿಯಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ತಿಳಿದು ಮನಸ್ಸು ಘಾಸಿಗೊಂಡಿದೆ. ಇನ್ನು ಬೆಳೆದು ಕುಟುಂಬಕ್ಕೆ ಸಮಾಜಕ್ಕೆ ಬೆಳಕಾಗಬೇಕಿದ್ದ ಯುವಕ ಅಪಘಾತಕ್ಕೆ ತುತ್ತಾಗಿದ್ದು ತೀವ್ರ ನೋವುಂಟು ಮಾಡಿದೆ ಅವರ ಕುಟುಂಬಕ್ಕೆ ನೋವನ್ನು ತಡೆಯುವ ಶಕ್ತಿಯನ್ನು ಭಗವಂತ ದಯಪಾಲಿಸಲಿ. ದೇವರು ಆತನ ಆತ್ಮಕ್ಕೆ ಶಾಂತಿ ಕೊಡಲಿ 🙏 ಮಳೆಗಾಲದಲ್ಲಿ ಜಾಗೃತೆಯಿಂದ ವಾಹನವನ್ನು ಚಲಾಯಿಸಿ ಹೆಲ್ಮೆಟ್ ಗಳನ್ನ ಕಡ್ಡಾಯವಾಗಿ ಧರಿಸಿ ಆದಷ್ಟು ಬೈಕ್ ಸಂಚಾರ ಕಡಿಮೆ ಮಾಡಲು ಪ್ರಯತ್ನಿಸಿ. ಜೀವ ಮತ್ತು ಜೀವನ ಎರಡೂ ಅತ್ಯಮೂಲ್ಯವಾದದ್ದು ನಮ್ಮನ್ನು ನಂಬಿ ಮನೆಯವರು ಕುಟುಂಬದವರು ಕಾಯುತ್ತಿರುತ್ತಾರೆ. ದಯವಿಟ್ಟು ಜಾಗೃತೆಯಿಂದ ವಾಹನ ಚಲಾಯಿಸಿ #mankalvaidya #bhatkal #honnavara #uttarakannada
10 likes
8 shares

More like this