Mankal S Vaidya

4 Posts • 2K views
Raghavendra Devadiga
563 views 4 days ago
#Mankal S Vaidya ಭಟ್ಕಳದ ಗ್ರಾಮದೇವತೆ ಶ್ರೀ ಮಾರಿಕಾಂಬ ದೇವಿಯ ಐತಿಹಾಸಿಕ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸ್ವಾಗತ #mankalvaidya
11 likes
8 shares
Raghavendra Devadiga
527 views 3 days ago
#Mankal S Vaidya ಭಟ್ಕಳ ತಾಲೂಕಿನ ಮಾರಿ ಜಾತ್ರೆ ಅಂಗವಾಗಿ ದೇವಾಲಯಕ್ಕೆ ಭೇಟಿ ನೀಡಿ, ತಾಯಿಯ ದಿವ್ಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಜಗನ್ಮಾತೆ ಶ್ರೀ ಮಾರಿಯಲ್ಲಿ ತಾಲೂಕು ಹಾಗೂ ಜಿಲ್ಲೆ ರಾಜ್ಯದ ಸಮಸ್ತ ಜನರ ಸುಖ, ಶಾಂತಿ, ಆರೋಗ್ಯ, ಸಮೃದ್ಧಿ ಮತ್ತು ನೆಮ್ಮದಿ ಸಿಗುವಂತೆ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು. ಪ್ರತಿ ವರ್ಷ ಎಂತಹದ್ದೇ ಕಷ್ಟದ ಸಂದರ್ಭದಲ್ಲಿಯೂ ಮಾರಿಯ ದರ್ಶನವನ್ನ ಪಡೆದು ತಾಯಿಯು ನನ್ನ ಜೊತೆ ಇದ್ದಾಳೆ ಎನ್ನುವ ಭಾವನೆ ನನ್ನದು. ಶ್ರೀ ಮಾರಿಯ ಆಶೀರ್ವಾದದಿಂದ ಅದೆಷ್ಟೇ ಕಷ್ಟಗಳು ಬರಲಿ, ನಾನು ನನ್ನ ಬದುಕಿನ ಉಸಿರಿನ ಕೊನೆವರೆಗೂ ಜನರ ಸೇವೆಗೆ ನನ್ನನ್ನು ಮೀಸಲಿಟ್ಟಿದ್ದೇನೆ. ನನಗೆ ಸಂಪೂರ್ಣ ಶ್ರೀ ರಕ್ಷೆ ಜಗನ್ಮಾತೆ ಶ್ರೀ ಮಾರಿಯಮ್ಮ . ಕೆಟ್ಟವರಿಗೆ ಒಳ್ಳೆ ಬುದ್ಧಿಯನ್ನ ನೀಡು, ಒಳ್ಳೆಯವರಿಗೆ ಸದಾ ಕಾಲ ನೀನು ಶ್ರೀರಕ್ಷೆ ಯಾಗಿ ಕಾಪಾಡು #mankalvaidya
12 likes
16 shares
Raghavendra Devadiga
685 views 1 months ago
#Mankal S Vaidya ನನ್ನ ಮತ ಕ್ಷೇತ್ರದ ದೀಪಕ್ ನಾಗಪ್ಪ ನಾಯ್ಕ ಇಂದು ಕುಂದಾಪುರದ ತ್ರಾಸಿಯಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ತಿಳಿದು ಮನಸ್ಸು ಘಾಸಿಗೊಂಡಿದೆ. ಇನ್ನು ಬೆಳೆದು ಕುಟುಂಬಕ್ಕೆ ಸಮಾಜಕ್ಕೆ ಬೆಳಕಾಗಬೇಕಿದ್ದ ಯುವಕ ಅಪಘಾತಕ್ಕೆ ತುತ್ತಾಗಿದ್ದು ತೀವ್ರ ನೋವುಂಟು ಮಾಡಿದೆ ಅವರ ಕುಟುಂಬಕ್ಕೆ ನೋವನ್ನು ತಡೆಯುವ ಶಕ್ತಿಯನ್ನು ಭಗವಂತ ದಯಪಾಲಿಸಲಿ. ದೇವರು ಆತನ ಆತ್ಮಕ್ಕೆ ಶಾಂತಿ ಕೊಡಲಿ 🙏 ಮಳೆಗಾಲದಲ್ಲಿ ಜಾಗೃತೆಯಿಂದ ವಾಹನವನ್ನು ಚಲಾಯಿಸಿ ಹೆಲ್ಮೆಟ್ ಗಳನ್ನ ಕಡ್ಡಾಯವಾಗಿ ಧರಿಸಿ ಆದಷ್ಟು ಬೈಕ್ ಸಂಚಾರ ಕಡಿಮೆ ಮಾಡಲು ಪ್ರಯತ್ನಿಸಿ. ಜೀವ ಮತ್ತು ಜೀವನ ಎರಡೂ ಅತ್ಯಮೂಲ್ಯವಾದದ್ದು ನಮ್ಮನ್ನು ನಂಬಿ ಮನೆಯವರು ಕುಟುಂಬದವರು ಕಾಯುತ್ತಿರುತ್ತಾರೆ. ದಯವಿಟ್ಟು ಜಾಗೃತೆಯಿಂದ ವಾಹನ ಚಲಾಯಿಸಿ #mankalvaidya #bhatkal #honnavara #uttarakannada
10 likes
8 shares