ದುರದುಂಡಿ ಗ್ರಾಮದಲ್ಲಿ ಗಾಳಿ ಸಹಿತ ಧಾರಾಕಾರ ಮಳೆ — ಹೊಲಗದ್ದೆಗಳಲ್ಲಿ ನೀರು ನಿಂತು ಬೆಳೆ ನಾಶ 🌧️🌾
ದುರದುಂಡಿ ಗ್ರಾಮದಲ್ಲಿ ಇಂದು ಸಂಜೆ ಗಾಳಿ ಸಹಿತ ಭಾರೀ ಮಳೆಯಾಗಿದೆ. ಕೆಲವೇ ಗಂಟೆಗಳ ಮಳೆಗೆ ಹೊಲಗದ್ದೆಗಳಲ್ಲಿ ಮಳೆ ನೀರು ನಿಂತಿದ್ದು, ರೈತರ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಜೋರಾಗಿ ಸುರಿದ ಮಳೆಯಿಂದಾಗಿ ಬೆಳೆಗಳು ನೆಲಕ್ಕುರುಳಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸ್ಥಳೀಯ ರೈತರು ಹೇಳುವಂತೆ, ಈಗಾಗಲೇ ಬೆಳೆ ಕೊಯ್ಯುವ ಹಂತದಲ್ಲಿದ್ದಾಗ ಈ ಮಳೆ ಬಿದ್ದಿದ್ದು ಹೆಚ್ಚಿನ ನಷ್ಟಕ್ಕೆ ಕಾರಣವಾಗಿದೆ. ಮಳೆ ನೀರು ಸರಿಯಾಗಿ ಹೊರಹೋಗದ ಕಾರಣ ಹೊಲಗಳಲ್ಲಿ ನೀರು ನಿಂತಿದ್ದು ಬೆಳೆ ಹಾನಿ ಮತ್ತಷ್ಟು ಹೆಚ್ಚಿಸಿದೆ
#RainDamage #FarmersLoss #KarnatakaRain #CropLoss #BreakingNews #Duradundi #AgricultureCrisis #🔴ನಮ್ಮ ಕರ್ನಾಟಕ🟡
ಬೆಂಗಳೂರಿನಲ್ಲಿ ಪೊಲೀಸ್ ಧ್ವಜ ದಿನಾಚರಣೆ: ಮುಖ್ಯಮಂತ್ರಿಗಳಿಂದ 153 ಪೊಲೀಸರಿಗೆ ಗೌರವ
ರಾಜ್ಯದ ಆರ್ಥಿಕ ಪ್ರಗತಿ ಮತ್ತು ಸಾರ್ವಜನಿಕರ ರಕ್ಷಣೆಯಲ್ಲಿ ಪೊಲೀಸರ ಪಾತ್ರ ದೊಡ್ಡದು. ಇದೇ ಸಂದರ್ಭದಲ್ಲಿ ಸೈಬರ್ ಅಪರಾಧಗಳನ್ನು ತಡೆಯಲು ಹೊಸ ತಂತ್ರಜ್ಞಾನ ಅಳವಡಿಕೆ ಮತ್ತು ಪೊಲೀಸ್ ವಸತಿ ಯೋಜನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
#PoliceFlagDay2026 #KarnatakaNews #CMOSiddaramaiah #LawAndOrder #TrueNewskarnataka#🔴ನಮ್ಮ ಕರ್ನಾಟಕ🟡
🚨 ಗೋಕಾಕ ರಸ್ತೆಗಳಲ್ಲಿ ಜೀವದ ಜೂಜು! 🚨
ಟಾರ್ಪಲ್ ಇಲ್ಲ ❌
ಓವರ್ಲೋಡ್ ಹೌದು ❗
ಮರಳು ಲಾರಿಗಳ ಅಟ್ಟಹಾಸದಿಂದ ಜನರ ಸಂಚಾರವೇ ಭಯದಾಯಕವಾಗಿದೆ… 🚛💨
👉 ರಸ್ತೆ ಮೇಲೆ ಮರಳು ಬೀಳುತ್ತಿದ್ದು ಅಪಘಾತದ ಭೀತಿ
👉 ನಿಯಮ ಉಲ್ಲಂಘನೆ ಸ್ಪಷ್ಟವಾಗಿದ್ದರೂ ಕ್ರಮ ಶೂನ್ಯ
RTO ಮೌನ ಯಾಕೆ? 🤔
⚠️ ಇಂದು ನಿರ್ಲಕ್ಷ್ಯ… ನಾಳೆ ದೊಡ್ಡ ದುರಂತ!
📢 ತಕ್ಷಣ ಕ್ರಮ ಬೇಕೆಂದು ಸಾರ್ವಜನಿಕರ ಒತ್ತಾಯ
#Gokak #RoadSafety #SandLorry #Overload #PublicAlert #RoadSafety #AccidentAlert #PublicSafety #SaveLives #Alert
#SandLorry #Overload #SandMafia #IllegalTransport #RTO
#RTOAction #PoliceAction #StopNegligence #SafetyFirst
#ViralNews #TrendingNo w #PublicVoice #awareness #🔴ನಮ್ಮ ಕರ್ನಾಟಕ🟡
ಮಕ್ಕಳ ಸುರಕ್ಷತೆ ನಮ್ಮೆಲ್ಲರ ಹೊಣೆ! 🛑
ಬೇಸಿಗೆ ರಜೆ ಎಂದರೆ ಮಕ್ಕಳ ಪಾಲಿಗೆ ಸಂಭ್ರಮದ ಸಮಯ. ಆದರೆ ಈ ಆಟದ ಭರದಲ್ಲಿ ಅನಾಹುತಗಳು ಸಂಭವಿಸದಂತೆ ಪೋಷಕರು ಜಾಗರೂಕರಾಗಿರಬೇಕು.
📍 ನೆನಪಿಡಿ:
ಮಕ್ಕಳನ್ನು ಕೆರೆ, ನದಿ, ಬಾವಿ ಅಥವಾ ಕೃಷಿ ಹೊಂಡಗಳ ಬಳಿ ಒಬ್ಬಂಟಿಯಾಗಿ ಬಿಡಬೇಡಿ.
ಬಿಸಿಲಿನ ತಾಪದಿಂದ ರಕ್ಷಿಸಲು ಹೆಚ್ಚು ನೀರು ಮತ್ತು ಪೌಷ್ಟಿಕ ಆಹಾರ ನೀಡಿ.
ಮನೆಯಲ್ಲೇ ಕುಳಿತು ಮಾಡುವ ಸೃಜನಾತ್ಮಕ ಆಟಗಳಿಗೆ ಪ್ರೋತ್ಸಾಹ ನೀಡಿ.
ನಿಮ್ಮ ಒಂದು ಎಚ್ಚರಿಕೆ ಹೆಜ್ಜೆ ಮಗುವಿನ ಅಮೂಲ್ಯ ಜೀವವನ್ನು ಉಳಿಸಬಹುದು. ಈ ಮಾಹಿತಿಯನ್ನು ಎಲ್ಲರಿಗೂ ತಲುಪಿಸಿ.
#ParentingAlert #ChildSafety #KarnatakaNews #SummerHolidays #CarefulParenting #PublicAwareness #SafetyFirst #truenewskarnataka #🔴ನಮ್ಮ ಕರ್ನಾಟಕ🟡
ದುರದುಂಡಿ ಗ್ರಾಮ ಪಂಚಾಯತ್ ನಿರ್ಲಕ್ಷ್ಯದ ಪರಾಕಾಷ್ಠೆ! 🛑
ಶೌಚಾಲಯ ಕಟ್ಟಿಸಿಕೊಟ್ಟರೆ ಸಾಕಾ? ಅದರ ನಿರ್ವಹಣೆ ಬೇಡವೇ?
ನೋಡಿ ಈ ವಿಡಿಯೋ... ಇದು ಬೆಳಗಾವಿ ಜಿಲ್ಲೆಯ ದುರದುಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಶೌಚಾಲಯದ ದಯನೀಯ ಸ್ಥಿತಿ! 🚽❌
🔹 ಸರಿಯಾದ ಬಾಗಿಲಿಲ್ಲ, ಬಳಕೆಗೆ ಯೋಗ್ಯವಾಗಿಲ್ಲ.
🔹 ಸ್ವಚ್ಛತೆಯ ಹೆಸರೇ ಇಲ್ಲ, ಹಂದಿಗಳ ತಾಣವಾಗಿದೆ.
🔹 ಸಾರ್ವಜನಿಕರ ಹಣ ಹೀಗೆ ಪೋಲಾಗುತ್ತಿರುವುದಕ್ಕೆ ಯಾರ ಹೊಣೆ?
ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋವನ್ನು ಹೆಚ್ಚೆಚ್ಚು Share ಮಾಡಿ, ಸಂಬಂಧಪಟ್ಟ ಅಧಿಕಾರಿಗಳ ನಿದ್ದೆ ಗೆಡಿಸೋಣ! ನಮ್ಮ ಹಕ್ಕಿಗಾಗಿ ಧ್ವನಿ ಎತ್ತೋಣ. 📢
#Duradundi #GramPanchayat #Negligence #PublicToilet #Belagavi KarnatakaNews TrueNewsKarnataka SocialIssue PublicOutrage VillageDevelopment
#🔴ನಮ್ಮ ಕರ್ನಾಟಕ🟡
#🔴ನಮ್ಮ ಕರ್ನಾಟಕ🟡 ಘಟಪ್ರಭಾದಲ್ಲಿ ನಡೆದ ರೈತ ಹೋರಾಟದ ಸಂದರ್ಭದಲ್ಲಿ ಗೋಕಾಕ ತಹಶೀಲ್ದಾರ್ ಜಿಲ್ಲಾಧಿಕಾರಿಗಳ ಜೊತೆ ಫೋನಿನಲ್ಲಿ ಮಾತುಕತೆ ನಡೆಸಿದರು. ರೈತರ ಸಮಸ್ಯೆಯನ್ನು ವಿವರಿಸಿ, ಬೇಸಿಗೆ ಸಲುವಾಗಿ ಕಾಲುವೆಗೆ ತಕ್ಷಣ ನೀರು ಬಿಡುವ ಕುರಿತು ಚರ್ಚೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳಿಂದ ಏಪ್ರಿಲ್ 3ರಿಂದ ನೀರು ಬಿಡುವ ಭರವಸೆ ದೊರಕಿತು.
#Ghataprabha #FarmersProtest #BelagaviNews #RaithaSangha #HasiruSene #BreakingNews
#🔴ನಮ್ಮ ಕರ್ನಾಟಕ🟡 🚨 ಬ್ರೇಕಿಂಗ್ ನ್ಯೂಸ್
ಘಟಪ್ರಭಾದಲ್ಲಿ 10 ಗಂಟೆಗೂ ಮುಂಚೆ ವೈನ್ಸ್ ಅಂಗಡಿ ಓಪನ್ ಮಾಡಿದ ಆರೋಪ ಕೇಳಿಬಂದಿದೆ.
ಸರ್ಕಾರದ ನಿಯಮದ ಪ್ರಕಾರ ನಿಗದಿತ ಸಮಯದ ನಂತರವೇ ಮದ್ಯ ಮಾರಾಟಕ್ಕೆ ಅವಕಾಶ ಇದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
#BreakingNews #Ghataprabha #KarnatakaNews #TrueNews
ರೈತರಿಗೆ ಬಾಕಿ ಇರುವ ಕಬ್ಬಿನ ಬಿಲ್ಲನ್ನು ತಕ್ಷಣ ಜಮ ಮಾಡಬೇಕು. ಬರಪೀಡಿತ ಪ್ರದೇಶಗಳಿಗೆ ಜನರು ಹಾಗೂ ದನ-ಕರುಗಳಿಗೆ ಕುಡಿಯುವ ನೀರಿಗಾಗಿ ಜಮಖಂಡಿ ಕಿನಾಲ್ಗೆ ನೀರು ಬಿಡಬೇಕು ಎಂದು ರಾಜ್ಯ ರೈತ ಸಂಘ ಆಗ್ರಹ.
#Farmers #RaithaSangha #JamkhandiCanal #KarnatakaNews #🔴ನಮ್ಮ ಕರ್ನಾಟಕ🟡
ಗೋಕಾಕ ತಾಲೂಕಿನ ದುರದುಂಡಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಆರ್ಟ್ಸ್ ಮತ್ತು ಡಿಗ್ರಿ ಕಾಲೇಜ್ ಕಲ್ಲೊಳ್ಳಿ ಮಹಾವಿದ್ಯಾಲಯದ (NSS) ಘಟಕದ ವತಿಯಿಂದ ವಿಶೇಷ ಗ್ರಾಮ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗ್ರಾಮದಲ್ಲಿ ವಿವಿಧ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ಗ್ರಾಮಾಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.
#NSSCamp
#Duradundi
#Gokak
#BasaveshwarCollege
#🔴ನಮ್ಮ ಕರ್ನಾಟಕ🟡
ಬೈಲಹೊಂಗಲ ಶಾಸಕರ ಮನೆಯ ಮುಂದೆ ಮಾರ್ಚ್ 26ರಂದು ಧರಣಿ ಸತ್ಯಾಗ್ರಹ | ಕರುನಾಡು ರಕ್ಷಣಾ ವೇದಿಕೆ | Breaking News #🔴ನಮ್ಮ ಕರ್ನಾಟಕ🟡





