ಕಾಯಕವೇ ಕೈಲಾಸ..
702 views
4 days ago
"ಅರಸುವ ಬಳ್ಳಿ ಕಾಲತೊಡರಿದಂತಾಯಿತ್ತಯ್ಯ; ಬಯಸುವ ಬಯಕೆ ಕೈಸಾರಿದಂತಾಯಿತ್ತು, ಹಲವು ದೆಸೆಯ ನೆಂಟರು ತಾ ಕಂಡಂತಾಯಿತ್ತು . ಅರಿದೊಮ್ಮೆ ಅನಿಮಿಷಂಗೆ ಕೊಳ್ಳುವೋದಲಿಂಗವೆಂದು ಉನ್ನತದಿಂದ ಮಂಗಳಾರತಿಯ ಬೆಳಗಿ ಮುತ್ತು ಮಾಣಿಕ ನವರತ್ನ ಹಾರ ತೋರಣವ ಕಟ್ಟಿ ಸಂತೋಷದಿಂದೆನ್ನ ಮನವು ತೊಟ್ಟಿನೆ ತೊಳಲಿ ತಿಟ್ಟನೆ ತಿರುಗಿ ದೃಷ್ಟವ ಕಂಡೆನಯ್ಯ ! ಬಿಟ್ಟು ಹಿಂಗವಯ್ಯ ಎನ್ನ ಭವದ ಮಾಲೆಗಳು ! ಗುಹೇಶ್ವರನ ಶರಣ ಎನ್ನ ಕರಸ್ಥಳದೊಳಗೆ ಕೂಡಲ ಸಂಗಮದೇವನೆಂಬ ಲಿಂಗವ ಕಂಡೆನಾಗಿ,. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು