ಕಾಯಕವೇ ಕೈಲಾಸ..
681 views •
"ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ! "ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ! "ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವ..! ✍️ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ ವಚನ.. ಈ ವಚನದಲ್ಲಿ ಬಸವಣ್ಣನವರು: ಏನೇ ಮಾಡಿದರೂ ಮನಸ್ಸಿನಿಂದ ಮಾಡಬೇಕು ಎಂದು ಹೇಳುತ್ತಾರೆ. ಹಿಡಿದ ಕೆಲಸವನ್ನು ಮನಸಾರೆ ಮಾಡದಿದ್ದರೆ ಅದರಿಂದ ಯಾವ ಪ್ರಯೋಜನವೂ ಸಿಗುವುದಿಲ್ಲ. ನಿಜ ಗುಣವಿಲ್ಲದೆ ಸುಮ್ಮನೆ ತೋರಿಕೆಗೆ ದಾನ, ದಯೆ ಮಾಡಿದ ಹಾಗೆ ತೋರಿದರೆ ದೇವರು ಮೆಚ್ಚುವುದಿಲ್ಲ..! #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
10 likes
7 shares