ಕಾಯಕವೇ ಕೈಲಾಸ..
595 views
"ಎಮ್ಮವರು ಬೆಸಗೊಂಡರೆ ಶುಭಲಗ್ನವೆಂದು ಹೇಳಿರಯ್ಯಾ.. "ರಾಶಿ ಕೂಟ ಋಣ ಸಂಬಂಧಗಳುಂಟೆಂದು ಹೇಳಿರಯ್ಯಾ.. "ಚಂದ್ರಬಲ ತಾರಾಬಲಗಳುಂಟೆಂದು ಹೇಳಿರಯ್ಯಾ.. "ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ.. "ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ.. ✍️ ಸಾಂಸ್ಕೃತಿಕ ನಾಯಕ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು