ಕಾಯಕವೇ ಕೈಲಾಸ..
732 views
"ಹುತ್ತಕ್ಕೆ ಏಸು ಬಾಯಾದರೇನು??? ಸರ್ಪನಿರ್ಪುದು ಒಂದೇ ಸ್ಥಾನ! ಭಾವ ಭಾವಿಸಿ ಭ್ರಮೆಯಳಿದು ನೋಡಾ: ಆ ಭಾವ ಭಾವಿಸಲು ನಿರ್ಭಾವ, ಕೂಡಲಸಂಗಮದೇವಾ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ