ಕಾಯಕವೇ ಕೈಲಾಸ..
839 views
25 days ago
ಶ್ರೀ ಗುರು ಬಸವ ಲಿಂಗಾಯ ನಮಃ.. "ಕಳೆ ಮಳೆಯ ಕಿತ್ತಲ್ಲದೆ ಹೊಲ ಶುದ್ದವಲ್ಲ. ಹೊಲೆ ಮಲ ಕಳೆದಲ್ಲದೆ ಮನ ಶುದ್ದವಲ್ಲ. ಜೀವದ ನೆಲೆಯನರಿದಲ್ಲದೆ ಕಾಯ ಶುದ್ದವಲ್ಲ. ಕಾಯ ಜೀವದ ಸಂಚವನರಿದಲ್ಲದೆ ಜ್ಞಾನಲೇಪಿಯಲ್ಲ. ಇಂತೀ ಭಾವದ ಭ್ರಮಿತರಿಗೇಕೆ ಜ್ಞಾನದ ಒಳಗು ನಿಕಳಂಕ ಮಲ್ಲಿಕಾರ್ಜುನ.. ✍️ ಮೋಳಿಗೆ ಮಾರಯ್ಯನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು