ಕಾಯಕವೇ ಕೈಲಾಸ..
1.4K views
ನಾವು ಬಸವ ಅನುಯಾಯಿಗಳು.. ನಾವು ಕಾಯಕ ಜೀವಿಗಳು.. ಬಸವಣ್ಣನವರೇ ನಮಗೆ ಧರ್ಮಗುರು.. ನಾವು ಎಲ್ಲ ಬಸವಾದಿ ಶರಣ ಶರಣೆಯರ ಬಗ್ಗೆಯೂ ಅತ್ಯಂತ ಗೌರವ ಹೊಂದಿರುವೆವು.. ಹೆಸರಲ್ಲೇನಿದೆ ಯಾವ ಹೆಸರಾದರೂ ಅಷ್ಟೇ ಇಷ್ಟ.. ಬಸವ ಅನುಯಾಯಿಗಳಾದ ೭೭೦ ಅಮರ ಗಣಂಗಳು ಎಲ್ಲರೂ ವಿಶ್ವದ ಸರ್ವ ಶ್ರೇಷ್ಠ ಗುರುಗಳು.. #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು