ಕಾಯಕವೇ ಕೈಲಾಸ..
546 views
"ಸಂತೆಯೊಳಿದ್ದ ಕಲ್ಲುಗಳೆಲ್ಲ ಲಿಂಗವೇನೋ ಅಯ್ಯಾ??? ಪರ್ವತ ವಾರಣಾಸಿ ಬದರಿಕಾ ಕ್ಷೇತ್ರಂಗಳಲ್ಲಿದ್ದ ಕಲ್ಲುಗಳೆಲ್ಲಾ ಲಿಂಗವೇನೋ ಅಯ್ಯಾ???? ಅಂತ ಕಾಂತಕ ಶ್ರೀ ಗುರುಮೂರ್ತಿ ತನ್ನರುಹಿನ ರೂಪ ವಿನ್ತ್ತೆಂದು ತೋರಿದ ನಿಜ ಕಲ್ಲೇ ನಿಜಲಿಂಗ ನೋಡಾ. ಕಪಿಲಸಿದ್ಧ ಮಲ್ಲಿಕಾರ್ಜುನಾ.. ✍️ ಸಿದ್ಧರಾಮೇಶ್ವರರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು