ಕಾಯಕವೇ ಕೈಲಾಸ..
796 views
"ಹೊಯಿದವರೆನ್ನ ಹೊರೆದವರಂಬೇ.. "ಬಯಿದವರೆನ್ನ ಬಂಧುಗಳೆಂಬೇ.. "ನಿಂದಿಸಿದವರೆನ್ನ ತಂದೆ ತಾಯಿಗಳೆಂಬೆ.. "ಆಳಿಗೊಂಡವರೆನ್ನ ಆಳ್ದವರೆಂಬೇ.. "ಜರಿದವರೆನ್ನ ಜನ್ಮ ಬಂಧುಗಳೆಂಬೆ.. "ಹೊಗಳಿದವರೆನ್ನ ಹೊನ್ನ ಶೂಲದಲಿಕ್ಕಿದವರೆಂಬೇ ಕೂಡಲಸಂಗಮದೇವ.. ✍️ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು