"ಅಯ್ಯಾ, ನಿಮ್ಮ ಶರಣರೆನ್ನ ಪಾವನವ ಮಾಡಿ, ತಿಳುಹಿ ತಮ್ಮಂತೆ ಎನ್ನ ಮಾಡಿದ ಬಳಿಕ, ನಾನು ಅವರು ಮಾಡಿದಂತಾದೆನಯ್ಯಾ. ನಾನೊಬ್ಬನು ನಿಮ್ಮ ಶರಣರ ಬಳಿಬಳಿಯವನು. ಕೂಡಲಸಂಗನ ಶರಣರು ಮೆಚ್ಚಿ ಎನಗೊಲಿದಡೆ ನಾನು ಬದುಕಿದೆನಲ್ಲದೆ, ಸಮರಸ ಸಂಗಕ್ಕೆ ಸರಿಯೆ ಹೇಳಾ ಚೆನ್ನಬಸವಣ್ಣಾ??? ✍🏻 ವಿಶ್ವಗುರು ಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು#ವಚನಗಳು#ಬಸವಾದಿ ಶರಣ ಶರಣೆಯರು#//🌳ವಚನ ಸಾಹಿತ್ಯ 🌳//#ಶರಣ ಸಾಹಿತ್ಯ