ಕಾಯಕವೇ ಕೈಲಾಸ..
523 views
"ಕೆರೆಯ ನೀರು, ಮರದ ಪುಷ್ಪ ಧರಿಸಿದಡೇನು ಆಗುವುದೇ ಲಿಂಗಾರ್ಚನೆ., ನೀರ ಎರೆಯಲಿಕ್ಕೆ ಆತನೇನು ಬಿಸಿಲಿನಿಂದ ಬಳಳಿದನೇ??? ಪುಷ್ಪವ ಧರಿಸಲಿಕ್ಕೆ ಆತನೇನು ವಿಟರಾಜನೇ??? ನಿನ್ನ ಮನವೆಂಬ ನೀರಿನಿಂದ, ಜ್ಞಾನವೆಂಬ ಪುಷ್ಪದಿಂದ, ಪೂಜಿಸಬಲ್ಲಡೆ ಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ ಕಪಿಲ ಸಿದ್ದ ಮಲ್ಲಿಕಾರ್ಜುನ..! ✍️ ಬಸವ ಯೋಗಿ ಸಿದ್ದರಾಮೇಶ್ವರರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು