ಕಾಯಕವೇ ಕೈಲಾಸ..
536 views
"ಅಂದು ಇಂದು ಮತ್ತೊಂದೆನಬೇಡ. ದಿನವಿಂದೇ ಶಿವಶರಣೆಂಬವಂಗೆ, ದಿನವಿಂದೇ ಹರಶರಣೆಂಬವಂಗೆ, ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು