ಕಾಯಕವೇ ಕೈಲಾಸ..
1.8K views
2 months ago
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರೊಂದಿಗೆ ಸಾಮಾಜಿಕ ಸಮಾನತೆ ತರಲು ಅವೀರತವಾಗಿ ಶ್ರಮಿಸಿದ ಸಕಲ ಜೀವಿಗಳಿಗಾಗಿ ಸಾವಿರಾರು ಕೆರೆ ಹೊಂಡ ಕಟ್ಟೆಗಳನ್ನು ಕಟ್ಟಿಸಿದ ಶೂನ್ಯ ಪೀಠದ ಮೂರನೇಯ ಪೀಠಾಧಿಪತಿ ಗುರು ಶಿವಯೋಗಿ ಬಸವ ಯೋಗಿ ಶರಣ ಶ್ರೀ ಸಿದ್ದರಾಮೇಶ್ವರರ ಜಯಂತಿಯ ನಮನಗಳು.. #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ