"ದಿಟವ ಮಾಡಿ ಪೂಜಿಸಿದರೆ ಸಟೆಯ ಮಾಡಿ ಕಳೆವೆ, ಸಟೆಯ ಮಾಡಿ ಪೂಜಿಸಿದರೆ ದಿಟವ ಮಾಡಿ ಕಳೆವೆ! ಏನೆಂಬೆ, ಎಂತೆಂಬೆ??? ಸುಖಕ್ಕೆ ತುಂಬಿದ ದೀವಿಗೆ ಮನೆಯೆಲ್ಲವ ಸುಟ್ಟಂತೆ ಆನು ಮಾಡಿದ ಭಕ್ತಿ ಎನಗಿಂತಾಯಿತ್ತು, ಕೂಡಲಸಂಗಮದೇವಾ! ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ#ಬಸವಣ್ಣನವರ ವಚನಗಳು#ಬಸವಾದಿ ಶರಣ ಶರಣೆಯರು#//🌳ವಚನ ಸಾಹಿತ್ಯ 🌳//#ವಚನಗಳು