ಕಾಯಕವೇ ಕೈಲಾಸ..
731 views
21 days ago
"ದೀಪದಂತಿಹ ಜನ್ಮ ಬಂದುದು ತಿಳಿಯಬಾರದು, ಹೋಹುದು ತಿಳಿಯಬಾರದು. ಮೇಘದಂತಿಹ ಜನ್ಮ ಬಂದುದು ತಿಳಿಯಬಾರದು, ಹೋಹುದು ತಿಳಿಯಬಾರದು. ಶಿಶುವಿನಂತಿಹ ಜನ್ಮ ಬದುಕುವುದು ತಿಳಿಯದು, ಬದುಕಿ ಬಾಳೀತೆಂಬುದು ತಿಳಿಯಬಾರದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ. ✍️ ಬಸವಯೋಗಿ ಸಿದ್ದರಾಮೇಶ್ವರರ ವಚನ ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು