ಕಾಯಕವೇ ಕೈಲಾಸ..
879 views
2 days ago
"ಭಕ್ತಿ ಇಲ್ಲದ ಬಡವ ನಾನಯ್ಯಾ.. "ಕಕ್ಕಯ್ಯನ ಮನೆಯಲ್ಲೂ ಬೇಡಿದೆ.. "ಚೆನ್ನಯ್ಯನ ಮನೆಯಲ್ಲೂ ಬೇಡಿದೆ.. "ದಾಸಯ್ಯನ ಮನೆಯಲ್ಲೂ ಬೇಡಿದೆ.. "ಎಲ್ಲ ಪುರಾತರು ನೆರೆದು, ಭಕ್ತಿಯ ಬಿಕ್ಷವ ನಿಕ್ಕಿದಡೆ ಎನ್ನ ಪಾತ್ರೆಯು ತುಂಬಿತ್ತು ಕೂಡಲಸಂಗಮದೇವಾ".. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು