ಶ್ರೀ ಗುರು ಬಸವ ಲಿಂಗಾಯ ನಮಃ .. ಪೂರ್ವಕರ್ಮವ ಕೆಡಸಿದನೆನ್ನ ಗುರು ಉಭಯ ಕರ್ಮವ ಬಿಡಿಸಿ ತೋರಿದ ಶರಣರ. ಅವರಿಂದ ಬದುಕಿದೆನು. ತೋರಿದ ಸದುಭಕ್ತರ; ಅವರಿಂದ ಬದುಕಿದೆನು. ನಾಚಯ್ಯಪ್ರಿಯ ಮಲ್ಲಿನಾಥಯ್ಯಾ, ಗುರುವಿಂದ ಬದುಕಿದೆನು, ನಿಮ್ಮ ಹಂಗೇನು??? ✍🏻 ದಶಗಣ ಸಿಂಗಿದೇವಯ್ಯನವರ ವಚನ .. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಬಸವಣ್ಣನವರ ವಚನಗಳು#ಶರಣ ಸಾಹಿತ್ಯ#//🌳ವಚನ ಸಾಹಿತ್ಯ 🌳//#ಬಸವಾದಿ ಶರಣ ಶರಣೆಯರು#ವಚನಗಳು