ಕಾಯಕವೇ ಕೈಲಾಸ..
599 views
1 days ago
"ವೇದಕ್ಕೆ ಒರೆಯ ಕಟ್ಟುವೆ.. "ಶಾಸ್ತ್ರಕ್ಕೆ ನಿಗಳವನಿಕ್ಕುವೆ.. "ತರ್ಕದ ಬೆನ್ನ ಬಾರನೆತ್ತುವೆ.. "ಆಗಮದ ಮೂಗ ಕೊಯಿವೆ.. ನೋಡಯ್ಯಾ.. "ಮಹಾದಾನಿ ಕೂಡಲಸಂಗಮದೇವಾ ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು