ಕಾಯಕವೇ ಕೈಲಾಸ..
1K views
14 days ago
"ಎನ್ನ ಕಾಯವ ದಂಡಿಗೆಯ ಮಾಡಯ್ಯ ತಂದೆ.. "ಎನ್ನ ಶಿರವ ಸೋರೆಯ ಮಾಡಯ್ಯ ತಂದೆ.. "ಎನ್ನ ನರವ ತಂತಿಯ ಮಾರಯ್ಯ ತಂದೆ.. "ಎನ್ನ ಬೆರಳ ಕಡ್ಡಿಯ ಮಾಡಯ್ಯ ತಂದೆ.. "ಬತ್ತಿಸ ರಾಗವ ಹಾಡಯ್ಯ ತಂದೆ.. "ಊರದಲೊತ್ತಿ ಬಾರಿಸು ಕೂಡಲಸಂಗಮದೇವ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳//