ಕಾಯಕವೇ ಕೈಲಾಸ..
648 views
7 days ago
"ಪುಣ್ಯ ಪಾಪವೆಂಬುವು ತಮ್ಮಿಷ್ಟ ಕಂಡಿರೇ; `ಅಯ್ಯಾ' ಎಂದಡೆ ಸ್ವರ್ಗ; `ಎಲವೋ' ಎಂದಡೆ ನರಕ! ʼದೇವಾ, ಭಕ್ತ, ಜಯಾ, ಜೀಯಾʼ ಎಂಬ ನುಡಿಯೊಳಗೆ ಕೈಲಾಸವಿದ್ದುದೇ ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು