ಕಾಯಕವೇ ಕೈಲಾಸ..
4.9K views
18 days ago
"ಬ್ರಹ್ಮ ಪದವಿಯನೊಲ್ಲೆ, "ವಿಷ್ಣು ಪದವಿಯನೊಲ್ಲೆ, "ರುದ್ರ ಪದವಿಯನೊಲ್ಲೆ, "ನಾನು ಮತ್ತಾವ ಪದವಿಯನೊಲ್ಲೆನಯ್ಯಾ! "ಕೂಡಲಸಂಗಮದೇವ, "ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯನೇ ಕರುಣಿಸಯ್ಯಾ! ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು