ಕಾಯಕವೇ ಕೈಲಾಸ..
566 views
2 days ago
ತನ್ನ ವಿಚಾರಿಸಲೊಲ್ಲದು; ಇದಿರ ವಿಚಾರಿಸಹೋಹುದೀ ಮನವು! ಏನು ಮಾಡುವೆನೀ ಮನವನು??? ಎಂತು ಮಾಡುವೆನೀ ಮನವನು ಕೂಡಲ ಸಂಗಮದೇವನ ಶರಣರ ನಚ್ಚದ, ಮೆಚ್ಚದೆ, ಬೆಂದ ಮನವನು??? ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು