#ದಿನಕ್ಕೊಂದು ಕಥೆ
🙏 ಹರಿಃ ಓಂ 🕉️ ಆಚಾರ್ಯ ಸದ್ಬೋಧನೆ..
➖➖➖
ಮನಸ್ಸು ಆರೋಗ್ಯವಾಗಿದ್ದರೆ, ಮನುಷ್ಯನು ಆರೋಗ್ಯವಾಗಿರುತ್ತಾನೆ.
ಮನಸ್ಸು ಆರೋಗ್ಯವಾಗಿರಬೇಕಾದರೆ, ಕಳೆದ ಕಾಲದ ಬಗ್ಗೆ ಕಡಿಮೆ ಯೋಚಿಸು. ಭವಿಷ್ಯವನ್ನು ಹೆಚ್ಚು ಪ್ರೀತಿಸು.
➖➖➖
ಸಾಧಿಸಬೇಕು ಎಂಬ ತಪನ ಇದ್ದರೆ, ಯಾರೂ ಪ್ರೋತ್ಸಾಹಿಸಬೇಕಾಗಿಲ್ಲ.
➖➖➖
ಯಾರೂ ಬೆಂಬಲವಾಗಿ ನಿಲ್ಲಬೇಕಾದ ಅಗತ್ಯವಿಲ್ಲ.
ಯಾರೂ ನಮ್ಮ ಹಿಂದೆ ನಡೆದು ಪ್ರತಿಯೊಂದು ಹೆಜ್ಜೆಯಲ್ಲೂ ಹೊಗಳಬೇಕಾಗಿಲ್ಲ.
➖➖➖
ಯಾರು ನಿನ್ನ ಜೊತೆ ನಿಂತರೂ, ನಿಂತಿರದರೂ, ನಿನ್ನ ಗುರಿಯ ಕಡೆಗೆ ಮಾತ್ರ ನಿನ್ನ ಹೆಜ್ಜೆಗಳು ಸಾಗಿದರೆ, ನಿನ್ನ ಜೀವನ ವಿಭಿನ್ನವಾಗಿರುತ್ತದೆ.
➖➖➖
ವ್ಯಕ್ತಿತ್ವವನ್ನು ಖರೀದಿಸಲು ಸಾಧ್ಯವಿಲ್ಲ.
ಅದು ತಾಯಿ-ತಂದೆಗಳು ಕಲಿಸಿದರೆ ಬರುತ್ತದೆ. ಗುರುಗಳಿಂದ ಕಲಿತರೆ ಬರುತ್ತದೆ. ಕೆಲವರಿಗೆ ಜನ್ಮಸಿದ್ಧವಾಗಿಯೂ ಬರುತ್ತದೆ.
➖➖➖
ಒಮ್ಮೆ ಬಂದರೆ ಅದು ಸಾಯುವ ತನಕ ನಿನ್ನ ನೆರಳಾಗಿ, ನಿನ್ನ ಜೊತೆ, ನಿನ್ನೊಳಗೆ ಇರುತ್ತದೆ.
➖➖➖
ಅದು ಬಿಸಿಲಿಗೆ ಒಣಗುವುದಿಲ್ಲ. ಮಳೆಯಿಗೆ ತೋಯುವುದಿಲ್ಲ. ಹಣದ ಪ್ರಲೋಭನಕ್ಕೆ ಬಲಿಯಾಗುವುದಿಲ್ಲ.
➖➖➖
ಸರಿಯಾದ ವ್ಯಕ್ತಿಗೆ ವ್ಯಕ್ತಿತ್ವವೇ ಆಸ್ತಿ, ಆಭರಣ..!
➖➖➖
ಬರಹ 👉 ವೇದಾಂತ ಜ್ಞಾನ ಯವರಿಂದ
ಸರ್ವಂ ಶ್ರೀಕೃಷ್ಣಾರ್ಪಣಮಸ್ತು 🌷🙏🌷


