ಕಾಯಕವೇ ಕೈಲಾಸ..
988 views
21 days ago
"ಮನೆ ನೋಡಾ ಬಡವರು; ಮನ ಘನ ಸಂಪನ್ನರು, ಸೊಂಕಿನಲ್ಲಿ ಸುಖಿ ಸರ್ವಾಂಗ ಕಲಿಗಳು; ಪಸರಕ್ಕನುವಿಲ್ಲ ಬಂದ ತತ್ಕಾಲಕ್ಕುಂಟು, ಕೂಡಲಸಂಗಮದೇವ ನಿಮ್ಮ ಶರಣರು! ✍️ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು