ಬಸವೇಶ್ವರನ ಸಿದ್ಧಾಂತ

ಕಾಯಕವೇ ಕೈಲಾಸ..
863 views
20 days ago
"ಗಾಂಧಾರಿ ಮಾಂಧಾರಿಯೆಂಬ ಆಹೋರಾತ್ರಿಯಲ್ಲಿ ಲಿಂಗವ ಪೂಜಿಸಬೇಕು.. "ಊರ ಕೋಳಿ ಕೂಗವ ಮುನ್ನ.. "ಕಾಡ ನವಿಲು ಒದರದ ಮುನ್ನ.. "ಲಿಂಗವ ಪೂಜಿಸಬೇಕು.. "ಗೋವುಗಳ ಕೊಲುವ ಪಾಪಿಯ ದನಿ ಕೇಳುವ ಮುನ್ನ.. "ತುಂಬಿ ಮುಟ್ಟಿ ಪುಷ್ಪ ನಿಮ೯ಲ್ಯವಾಗದ ಮುನ್ನ.. "ಲಿಂಗವ ಪೂಜಿಸಬೇಕು.. "ಶುದ್ಧಾಂತ: ಕರಣವಾಗಿ ಲಿಂಗದ ಪೂಜೆಯ ಮಾಡಬೇಕು.. "ತನ್ನೊಡನೆ ಮಲಗಿದ೯ ಸತಿಯನೆಬ್ಬಿಸದೆ ಲಿಂಗಕ್ಕೆರೆದ ಸದ್ಬಕ್ತನ ಶ್ರೀಪಾದವ ತೋರಿ ಬದುಕಿಸಯ್ಯಾ ಕೂಡಲಸಂಗಮದೇವಾ.. ✍️ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು
ಕಾಯಕವೇ ಕೈಲಾಸ..
877 views
26 days ago
"ಅಯ್ಯಾ, ಎಳಗರು ತಾಯನರಸಿ ಬಳಲುವಂತೆ ನಾ ನಿಮ್ಮನರಸಿ ಬಳಲುತ್ತಿದ್ದೇನೆ. ಅಯ್ಯಾ, ನೀವೆನ್ನ ಮನಕ್ಕೆ ಪ್ರಸನ್ನವಾಗಿ ಕಾರುಣ್ಯವ ಮಾಡು. ಅಯ್ಯಾ, ನೀವೆನ್ನ ಮನಕ್ಕೆ ನೆಲೆವನೆಯಾಗಿ ಕಾರುಣ್ಯವ ಮಾಡು, ಕಾರುಣ್ಯವ ಮಾಡು. ನೀನಿನಿತು ಲೇಸನೀಯಯ್ಯಾ, ಅಂಬೇ ಅಂಬೇ ಕೂಡಲಸಂಗಮದೇವಾ.. ✍🏻 ವಿಶ್ವ ಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು