ಬಸವೇಶ್ವರನ ಸಿದ್ಧಾಂತ

ಕಾಯಕವೇ ಕೈಲಾಸ..
631 views
1 days ago
"ಒಲೆ ಹತ್ತಿಯುರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿಯುರಿದೊಡೆ ನಿಲಬಾರದು. ಏರಿ ನೀರುಂಬೊಡೆ, ಬೇಲಿ ಕೆಯ್ಮ ಮೇವೊಡೆ, ನಾರಿ ತನ್ನ ಮನೆಯಲ್ಲಿ ಕಳುವೊಡೆ, ತಾಯ ಮೊಲೆವಾಲು ನಂಜಾಗಿ ಕೊಲುವೊಡೆ, ಇನ್ನಾರಿಗೆ ದೂರುವೆ, ಕೂಡಲ ಸಂಗಮದೇವಾ??? ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಕಾಯಕವೇ ಕೈಲಾಸ..
731 views
7 days ago
"ನೂರನೋದಿ ನೂರ ಕೇಳಿದರೇನು??? " ಆಸೆ ಬಿಡದು ರೋಷ ಪರಿಯದು ಮಜ್ಜನಕ್ಕೆರೆದು ಛಲವೇನು??? "ಮಾತಿನಂತೆ ಮನವಿಲ್ಲದೆ ಜಾತಿ ಡೊಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ! ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ಕಾಯಕವೇ ಕೈಲಾಸ..
689 views
7 days ago
"ಅರಿವನರಿದೆನೆಂದು ಕ್ರಿಯೆ ಬಿಡಬಾರದು, ಮಧುರಕ್ಕೆ ಮಧುರ ಒದಗಲಾದ ಸವಿಗೆ ಕೊರತೆಯುಂಟ??? ದೃವ್ಯಕ್ಕೆ ದೃವ್ಯ ಕೂಡಲಾಗಿ ಬಡತನಕಡಹುಂಟೆ??? ನೀ ಮಾಡುವ ಮಾಟ, ಶಿವಪೂಜೆಯ ನೋಟ ಭಾವವಿರಬೇಕು, ಅದು ಕಲಿದೇವರ ದೇವಯ್ಯನ ಕೂಟ, ಚಂದಯ್ಯ.. ✍️ ಶರಣ ಮಡಿವಾಳ ಮಾಚಿದೇವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು