ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ??? ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ??? ಘನಶಿವಭಕ್ತರಿಗೆ ಬಡತನವಿಲ್ಲ ಸತ್ಯರಿಗೆ ದುಷ್ಕರ್ಮವಿಲ್ಲ. ಎನಗೆ ಮಾರಯ್ಯಪ್ರಿಯ ಅಮಲೇಶ್ವರಲಿಂಗವುಳ್ಳನ್ನಕ್ಕ ಆರ ಹಂಗಿಲ್ಲ ಮಾರಯ್ಯಾ.. ✍️ ಆಯ್ದಕ್ಕಿ ಲಕ್ಕಮ್ಮನವರ ವಚನ.. "ಹಾಗದ ಕಾಯಕವ ಮಾಡಿ, ಹಣವಡ್ಡವ ತಾ ಎಂಬಲ್ಲಿ ಸತ್ಯದ ಕಾಯಕ ಉಂಟೆ??? ಭಕ್ತರಲ್ಲಿ ಕಾಯಕಕ್ಕೆ ಕಡಿಮೆಯಾಗಿ ತಾ ಎಂಬುದು ಅಮರೇಶ್ವರಲಿಂಗಕ್ಕೆ ಚಿತ್ತಶುದ್ಧದ ಕಾಯಕ.. ✍️ ಆಯ್ದಕ್ಕಿ ಮಾರಯ್ಯನವರ ವಚನ.. #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ಮಾರಯ್ಯ eabag ಶರಣ ದಂಪತಿಗಳು ಮಾರಯ್ಯ eabag ಶರಣ ದಂಪತಿಗಳು - ShareChat
ಶರಣ ಮಧುವಯ್ಯ ನವರ ವಚನ.. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - ಬಣ ನುಂಗಿದ 0 ಬಂಗಾರದಂತಾಯಿತ್ತು, ಈ అon రిథిలవెనవెగెవిసిదే ಸುರಾಳದಂತಾಯಿತ್ತು, ಈ ಅಂಗ.  ಪಳುಕದ ಗಿರಿಯ ಉರಿ ನೆರೆದಂತಾಯಿತ್ತು, ಈ ಅಂಗ . ಸರಸಮಾಧಾನವನೆಯ್ದೆ ಬೆರೆದು ' ನೆರೆದಂತಾಯಿತ್ತು, ಈ ಅಂಗ . ಬಯಲು ಬಯಲೊಳಗಡಗಿ ವಸ್ತು ವಸ್ತುವ ಕೂಡಿ;, ಅರ್ಕೇಶ್ವರಲಿಂಗದಲ್ಲಿ ಒಪ್ಪಿ  ಹೋಯಿತ್ತು, ಈ ಅಂಗ . మెధువెయ్యినేవెంేవెబనె బనేవే బిళగిన రరణు ಶರಣಾದಿ ಬಣ ನುಂಗಿದ 0 ಬಂಗಾರದಂತಾಯಿತ್ತು, ಈ అon రిథిలవెనవెగెవిసిదే ಸುರಾಳದಂತಾಯಿತ್ತು, ಈ ಅಂಗ.  ಪಳುಕದ ಗಿರಿಯ ಉರಿ ನೆರೆದಂತಾಯಿತ್ತು, ಈ ಅಂಗ . ಸರಸಮಾಧಾನವನೆಯ್ದೆ ಬೆರೆದು ' ನೆರೆದಂತಾಯಿತ್ತು, ಈ ಅಂಗ . ಬಯಲು ಬಯಲೊಳಗಡಗಿ ವಸ್ತು ವಸ್ತುವ ಕೂಡಿ;, ಅರ್ಕೇಶ್ವರಲಿಂಗದಲ್ಲಿ ಒಪ್ಪಿ  ಹೋಯಿತ್ತು, ಈ ಅಂಗ . మెధువెయ్యినేవెంేవెబనె బనేవే బిళగిన రరణు ಶರಣಾದಿ - ShareChat
"ತೊತ್ತಿಂಗೇಕೆ ಲಕ್ಷಣ??? ಬಂಟಂಗೇಕೆ ಆಚಾರ??? ಆಗಮವೇಕೆ ಡಿಂಗರಿಗಂಗೆ, ಒಕ್ಕುದನುಂಬುವಂಗಯ್ಯಾ??? ಕೂಡಲಸಂಗಮದೇವಾ ನಿಮ್ಮ ನಂಬುವುದಾಚಾರವಯ್ಯಾ.. ✍🏻 ಕ್ರಾಂತಿಯೋಗಿ ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ವಶಗುಠು ಬಸವಣ್ ವಶಗುಠು ಬಸವಣ್ - ShareChat
ಶ್ರೀ ಗುರು ಬಸವ ಲಿಂಗಾಯತ ನಮಃ.. "ತನ್ನದಾದರೇನು ಕನ್ನಡಿ, ಅನ್ಯರದಾದರೇನು ಕನ್ನಡಿ, ತನ್ನ ರೂಪ ಕಂಡರೆ ಸಾಲದೇ??? ಸದ್ಗುರು ಅವನಾದಡೇನು??? ತನ್ನನರುಹಿದಡೆ ಸಾಲದೇ??? ಹೇಳಾ ಸಿಮ್ಮುಲಿಗೆಯ ಚೆನ್ನರಾಮಾ! ✍️ ಶರಣ ಚಂದಿಮರಸರವರ ವಚನ.. ಶರಣು ಶರಣಾರ್ಥಿಗಳು🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - ಶರಣ ಚಂಡಿಮರಸ ಶರಣ ಚಂಡಿಮರಸ - ShareChat
ಶರಣ ಚಂದಿಮರಸರ ಸಂಕ್ಷಿಪ್ತ ಮಾಹಿತಿ.. #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ShareChat
ಶ್ರೀ ಗುರು ಬಸವ ಲಿಂಗಾಯನಮಃ.. "ತನ್ನಾಚಾರಕ್ಕೆ ಬಂದವರು ತನ್ನವರೆಂದು ಭಾವಿಸಬೇಕಲ್ಲವೆ.. ತನ್ನಾಚಾರಕ್ಕೆ ಹೊರಗಾದವರು ಅಣ್ಣ ತಮ್ಮನೆಂದು ತಾಯಿ ತಂದೆ ಎಂದು ಹೊನ್ನು ಮಣ್ಣು ಹೆಣ್ಣಿನವರೆಂದು ಅಂಗೀಕರಿಸಿದಡೆ ಅವರಂಗಣವ ಕೂಡಿದಡೆ ಅವರೊಂದಾಗಿ ನುಡಿದಡೆ ಭಕ್ತರು ಸತ್ಯರಿಗೆ ಮುನ್ನವೆ ಹೊರಗು.. ಆಚಾರವೆ ಪ್ರಾಣವಾದ ರಾಮೇಶ್ವರ ಲಿಂಗವು ಅವರನೊಳಗಿಟ್ಟುಕೊಳ್ಳಾ.. ✍️ ಶರಣೆ ಅಕ್ಕಮ್ಮ ನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - మ్మ ಶ೦3 08 మ్మ ಶ೦3 08 - ShareChat
"ಒಡೆಯರು ಬಂದರೆ ಗುಡಿ ತೋರಣವ ಕಟ್ಟಿ.. ನಂಟರು ಬಂದರೆ ಸಮಯವಿಲ್ಲೆನ್ನಿ.. ಅಂದೇಕೆ ಬಾರರು ನೀರಿಂಗೆ ನೇಣಿಂಗೆ ಹೊರಗಾದಂದು.. ಸಮಯಾಚಾರಕ್ಕೆ ಒಳಗಾದಂದು.. ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು ಬಳಿಕ ಬಂಧುಗಳುಂಟೆ ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ವಿಶ್ವಗುರು ಬಸವಣ್ಣನವರು ವಿಶ್ವಗುರು ಬಸವಣ್ಣನವರು - ShareChat
"ಅಣ್ಣ ತಮ್ಮ ಹೆತ್ತಯ್ಯ ಆವ ಗೋತ್ರದವರಾದಡೇನು.. ಲಿಂಗ ಸಾಹಿತ್ಯವಿಲ್ಲದವರ ಎನ್ನವರೆನ್ನೆನಯ್ಯಾ.. ನಂಟು ಭಕ್ತಿ ನಾಯಕ ನರಕ ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - 4 4 - ShareChat
ಮರಣವೇ ಮಹಾನವಮಿ.. #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ದಸರಾ ಹಬ್ಬದ ಶುಭಾಶಯಗಳು ಮಧುವರಸ-ಹರಳಯ್ಯ-ಶೀಲವಂತ ಶರಣರು ಧರ್ಮದ ವಿಜಯಕ್ಕಾಗಿ ಕ್ರೂರ రిక్టియన్ను వాగు అమానుల ಅನುಭವಿಸಿ ನಗುನಗುತ್ತ , ಇದು ಧರ್ಮ ರಕ್ಷಣೆಯ ವಿಜಯೋತ್ಸಾಹ ಎನ್ನುತ್ತ ಪ್ರಾಣತ್ಯಾಗ ಮಾಡಿ ಹುತಾತ್ಮರಾದರು !! ವಚನಸಾಹಿತ್ಯ ರಕ್ಷಣೆ ಆಗಿದೆಯೆಂದರೆ , ಲಿಂಗಾಯತರಿಗೆ ಸಮಾಜೋ-ಧಾರ್ಮಿಕ ಗೌರವ-ಘನತೆಗಳು ಸಿಕ್ಕಿವೆಯೆಂದರೆ ಮತ್ತು ಲಿಂಗಾಯತ ಅಸ್ಕಿತೆ ಉಳಿದಿದೆ ಎಂದರೆ ಮಡಿವಾಳ ನವರ ಮತ್ತು ಸಾವಿರಾರು ಅಕ್ಕನಾಗಮ್ಮ ಮಾಚಿದೇವ ಶರಣ-ಶರಣೆಯರ ತ್ಯಾಗ ಬಲಿದಾನಗಳಿಂದ !! ಇದು ವಚನ ವಿಜಯೋತ್ಸವ ಎಂದರು !! ಅಂಗಾಯತರು ಎಂದೂ ಮರೆಯಬಾರದು  ಮರಣವೇ ಮಹಾನವನಿ ವಚನ ವಿಜಯೋತ್ಸವದ ಮಹಾನವಮಿ ! ದಸರಾ ಹಬ್ಬದ ಶುಭಾಶಯಗಳು ಮಧುವರಸ-ಹರಳಯ್ಯ-ಶೀಲವಂತ ಶರಣರು ಧರ್ಮದ ವಿಜಯಕ್ಕಾಗಿ ಕ್ರೂರ రిక్టియన్ను వాగు అమానుల ಅನುಭವಿಸಿ ನಗುನಗುತ್ತ , ಇದು ಧರ್ಮ ರಕ್ಷಣೆಯ ವಿಜಯೋತ್ಸಾಹ ಎನ್ನುತ್ತ ಪ್ರಾಣತ್ಯಾಗ ಮಾಡಿ ಹುತಾತ್ಮರಾದರು !! ವಚನಸಾಹಿತ್ಯ ರಕ್ಷಣೆ ಆಗಿದೆಯೆಂದರೆ , ಲಿಂಗಾಯತರಿಗೆ ಸಮಾಜೋ-ಧಾರ್ಮಿಕ ಗೌರವ-ಘನತೆಗಳು ಸಿಕ್ಕಿವೆಯೆಂದರೆ ಮತ್ತು ಲಿಂಗಾಯತ ಅಸ್ಕಿತೆ ಉಳಿದಿದೆ ಎಂದರೆ ಮಡಿವಾಳ ನವರ ಮತ್ತು ಸಾವಿರಾರು ಅಕ್ಕನಾಗಮ್ಮ ಮಾಚಿದೇವ ಶರಣ-ಶರಣೆಯರ ತ್ಯಾಗ ಬಲಿದಾನಗಳಿಂದ !! ಇದು ವಚನ ವಿಜಯೋತ್ಸವ ಎಂದರು !! ಅಂಗಾಯತರು ಎಂದೂ ಮರೆಯಬಾರದು  ಮರಣವೇ ಮಹಾನವನಿ ವಚನ ವಿಜಯೋತ್ಸವದ ಮಹಾನವಮಿ ! - ShareChat
ಶ್ರೀ ಗುರು ಬಸವ ಲಿಂಗಾಯ ನಮಃ.. "ಆದಿಯಲ್ಲಿ ಬಸವಣ್ಣನುತ್ಪತ್ಯವಾದ ಕಾರಣ ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ. ಮತ್ರ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ. ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ. ಗುಹೇಶ್ವರಾ ನಿಮ್ಮಾಣೆ, ಎನಗೆಯೂ ನಿನಗೆಯೂ ಬಸವಣ್ಣನ ಪ್ರಸಾದ.. ✍🏻 ಶೂನ್ಯ ಪೀಠ ಧೀಶ ಅಲ್ಲಮಪ್ರಭು ದೇವರ ವಚನ.. ಸಮಸ್ತ ನಾಡಿನ ಜನತೆಗೆ ಬಸವಧರ್ಮ ಕಲ್ಯಾಣ ಕ್ರಾಂತಿಯ ವಿಜಯೋತ್ಸವ ಹಾರ್ದಿಕ ಶುಭಾಶಯಗಳು 🙏🏻 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - ShareChat