Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಸೋಮವಾರದ ದಿನದಂದು ನೀವು ಶಿವನಿಗೆ ಸಮರ್ಪಿತವಾದ ಹಾಗೂ ಆತನಿಗೆ ಪ್ರಿಯವಾದ ಈ ಸದಾಶಿವಾಷ್ಟಕಂ ಸ್ತೋತ್ರವನ್ನು ಶ್ರದ್ಧೆಯಿಂದ ಪಠಿಸಬಹುದು.  #Sadashivashtakam #🔱 ಭಕ್ತಿ ಲೋಕ
ಏಷ್ಯಾ ಕಪ್ 2025 ಟೂರ್ನಿ ವೇಳೆ ಅಫ್ಘಾನಿಸ್ತಾನವನ್ನು ಈ ಖಂಡದ ನಂಬರ್ 2ನೇ ಅತ್ಯುತ್ತಮ ಕ್ರಿಕೆಟ್ ತಂಡ ಎಂದು ಕರೆದವರು ಯಾರು? ನಾವಂತೂ ಏನೂ ಹೇಳಿಲ್ಲ ಎಂದ ರಶೀದ್ ಖಾನ್. ಹಾಗಿದ್ರೆ ಯಾರು? #Asia Cup 2025
ಹಾಗಿದ್ರೆ ಭಾರತ ತಂಡ ಪಾಕಿಸ್ತಾನದ ಜೊತೆಗೆ ಏಷ್ಯಾ ಕಪ್ ನಲ್ಲಿ ತೆಗೆದುಕೊಂಡ ನಿರ್ಧಾರ ಸರಿಯಲ್ವಾ? ಎಬಿ ಡಿವಿಲಿಯರ್ಸ್ ಹೇಳಿದ ಮಾತೇನು? #Indo Pak Cricket Rivalry
ಓವಲ್ ಟೆಸ್ಟ್ ನಲ್ಲಿ ಭಾರತದ ಗೆಲುವಿನ ರೂವಾಯಿಯಾಗಿದ್ದ ಪ್ರಸಿದ್ಧ ಕೃಷ್ಣಗೆ ವಿಂಡೀಸ್ ವಿರುದ್ಧ ಟೆಸ್ಟ್ ಪಂದ್ಯಕ್ಕಿಲ್ಲಅವಕಾಶ. ದೇವದತ್ ಪಡಿಕ್ಕಲ್ ಸಹ ಪ್ಲೇಯಿಂಗ್ ಇಲೆವೆನ್ ನಲ್ಲಿ ಇಲ್ಲ! ಯಾಕೆ? #India Vs West Indies Test
ಪ್ರಧಾನಿ ನರೇಂದ್ರ ಮೋದಿಯವರು ನವರಾತ್ರಿಯ ದಿನಗಳಲ್ಲಿ ದುರ್ಗಾ ದೇವಿಯನ್ನು ಆರಾಧನೆ ಮಾಡಲು ದೆಹಲಿಯ ಈ ಸ್ಥಳಕ್ಕೆ ಬಂದು ಪೂಜಿಸಿದರು. ಅಷ್ಟಕ್ಕೂ ಆ ದೈವಿಕ ಸ್ಥಳ ಯಾವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. #🔱 ಭಕ್ತಿ ಲೋಕ
ತಮಿಳುನಾಡು ರಾಜ್ಯದಲ್ಲಿರುವ ಈ ದೈವಿಕ ನದಿಯಲ್ಲಿ ಸ್ನಾನ ಮಾಡಿದರೆ, ಪಾಪಗಳನ್ನು ತೊಳೆದುಕೊಳ್ಳಬಹುದು ಎಂದು ನಂಬಲಾಗಿದೆ. ಆ ದೇವಾಲಯ ಯಾವುದು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. #🔱 ಭಕ್ತಿ ಲೋಕ
2025ರ ದಸರಾ ಹಬ್ಬವನ್ನು ಅಕ್ಟೋಬರ್‌ 2ರಂದು ಗುರುವಾರದ ದಿನ ಆಚರಿಸಲಾಗುತ್ತಿದ್ದು, ಈ ದಿನ ರಾತ್ರಿ ವೇಲೆ ಮನೆಯ ಈ ಸ್ಥಳಗಳಲ್ಲಿ ದೀಪವನ್ನು ಹಚ್ಚಿಡಬೇಕು. #Dasara2025 #🔱 ಭಕ್ತಿ ಲೋಕ