ಕಾಯಕವೇ ಕೈಲಾಸ..
726 views
20 days ago
"ಎಲ್ಲರ ಪರಿಯಲ್ಲ ಎನ್ನ ಊಳಿಗ *ಬಸವಣ್ಣ* ಚೆನ್ನಬಸವಣ್ಣ ಕೊಟ್ಟ ಕಾಯಕ ಸತ್ಕ್ರೀಯೆಂಬ ಅರಸಿಯ ಅಪಮಾನಕ್ಕೆ ಲೌಕಿಕಕ್ಕೆ ಬೊಕ್ಕಸದ ಭಂಡಾರಕ್ಕೆ ಈ ವರ್ತಕ ಶುದ್ಧವಾದ ಮತ್ತೆ ಒಳಗಣ ಮುತ್ತು ಬೆಳಗುವ ರತ್ನ ಥಳಥಳಿಸುವ ವಜ್ರ ಈ ಕಾಯಕದ ಹೊಲಬ ಕೊಟ್ಟ ಮತ್ತೆ ಕಳವಿನಿಸಿಲ್ಲದಿರಬೇಕು ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿಯಬಲ್ಲಡೆ.. ✍️ ಆನಂದಯ್ಯನವರ ವಚನ.. ಶರಣು ಶರಣಾರ್ಥಿಗಳು 🙏🏻 #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು