ಕಾಯಕವೇ ಕೈಲಾಸ..
802 views
23 days ago
"ಭಕ್ತಿಯೆಂಬ ಪೃಥ್ವಿಯ ಮೇಲೆ" "ಗುರುವೆಂಬ ಬೀಜವಂಕುರಿಸಿ" "ಲಿಂಗವೆಂಬ ಎಲೆಯಾಯಿತ್ತು" "ಲಿಂಗವೆಂಬ ಎಲೆಯ ಮೇಲೆ, ವಿಚಾರವೆಂಬ ಹೂವಾಯಿತ್ತು" "ಆಚಾರವೆಂಬ ಕಾಯಾಯಿತ್ತು" "ನಿಷ್ಪತ್ತಿಯೆಂಬ ಹಣ್ಣಾಯಿತ್ತು" "ನಿಷ್ಪತ್ತಿಯೆಂಬ ಹಣ್ಣು ತೊಟ್ಟಿ ಬಿಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವ ತನಗೆ ಬೇಕೆಂಬ ಎತ್ತಿಕೊಂಡ".. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳//