ಕಾಯಕವೇ ಕೈಲಾಸ..
1.5K views
17 days ago
"ಅಷ್ಟವಿಧಾರ್ಚನೆ ಷೋಡಶೋಪಚಾರವ ಲಿಂಗಕ್ಕೆ ಮಾಡಿ, ಜಂಗಮಕ್ಕೆ ಮಾಡದವರ ಕಂಡರೆ ಭಕ್ತರೆಂತೆಂಬೆ? ಇಂದ್ರಿಯಂಗಳ ಬೆಂಬಳಿಯಲ್ಲಿ ಹೋಗಿ, ನಿಮ್ಮ ಚರಿತ್ರವ ನೆನೆಯದವರ ಕಂಡರೆ ಶರಣರೆಂತೆಂಬೆ? ಅನಿಮಿಷ ದೃಷ್ಟಿಯಲ್ಲಿ ನೋಡುವರ ಅನಿಮಿಷರೆಂದೆಂಬೆನೆ? ನೀವೆ ತಾನಾಗಿ ಮೈದೋರದವರ ಕಂಡರೆ, ಎನ್ನವಿಸ್ತಾರವೆಂಬೆ, ಕೂಡಲಚೆನ್ನಸಂಗಮದೇವಾ.. ✍ ಚನ್ನಬಸವಣ್ಣನವರ ವಚನ.. ಸ.ವ.ಸಂ: ೩ವ.ಸಂ: ೫೬೦ #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು